Posts

Showing posts from November, 2024

Google pay. phone pay. Paytm ಮತ್ತು UPI ಮೂಲಕ ಹಣವರ್ಗಾವಣೆ ಮಾಡುವವರಿಗೂ ಬರಲಿದೆ income tax ನೋಟೀಸ್

Image
 ಹೌದು, ಇತ್ತೀಚಿನ ದಿನಗಳಲ್ಲಿ **ಗೂಗಲ್ ಪೆ (Google Pay)** ಮತ್ತು **ಫೋನ್ ಪೆ (PhonePe)** ಮುಂತಾದ ಡಿಜಿಟಲ್ ಪ್ಲಾಟ್ಫಾರ್ಮ್‌ಗಳ ಬಳಕೆದಾರರಿಗೆ **ಇನ್ಕಮ್ ಟ್ಯಾಕ್ಸ್ ಇಲಾಖೆ** ನೋಟಿಸ್‌ ನೀಡುವ ಸಾಧ್ಯತೆಯ ಕುರಿತು ಚರ್ಚೆಗಳು ಹೆಚ್ಚಾಗಿವೆ. ಇದಕ್ಕೆ ಕಾರಣ ಡಿಜಿಟಲ್ ಪೇಮೆಂಟ್ ಪ್ಲಾಟ್‌ಫಾರ್ಮ್‌ಗಳ ಮೂಲಕ ಜರುಗುವ **ಹೆಚ್ಚಿನ ಹಣಕಾಸು ವ್ಯವಹಾರಗಳು**. ### ಪ್ರಮುಖ ಅಂಶಗಳು : 1. **ಅಧಿಕ ಹಣಕಾಸು ವ್ಯವಹಾರಗಳು**:    - ನಿಮ್ಮ ಖಾತೆಯಲ್ಲಿ ಗೂಗಲ್ ಪೆ, ಫೋನ್ ಪೆ ಅಥವಾ ಇತರ ಯುಪಿಐ (UPI) ಪ್ಲಾಟ್‌ಫಾರ್ಮ್‌ಗಳ ಮೂಲಕ ಭಾರೀ ಪ್ರಮಾಣದ ಹಣ ಪ್ರವಾಹವಾಗಿದೆಯೇ ಅಥವಾ ನಿರಂತರವಾಗಿ ಹಣ ಕ್ರೆಡಿಟ್ ಅಥವಾ ಡೆಬಿಟ್ ಆಗಿದೆಯೇ ಎಂದು ಅಟೋಮೇಟೆಡ್ ಮಾನಿಟರಿಂಗ್ ಮಾಡಲಾಗುತ್ತದೆ. 2. ** ಪಾನ್ ಕಾರ್ಡ್ ಲಿಂಕ್ ಮಾಡಿದ ಖಾತೆ **:    - UPI ಪ್ಲಾಟ್‌ಫಾರ್ಮ್‌ಗಳಂತಹ ಡಿಜಿಟಲ್ ಚಾನಲ್‌ಗಳಲ್ಲಿ ಇರುವ ಬ್ಯಾಂಕಿಂಗ್ ಖಾತೆಗಳಿಗೆ ಪಾನ್ ಕಾರ್ಡ್ ಲಿಂಕ್ ಆಗಿರುತ್ತದೆ. ಹೆಚ್ಚಿನ ವ್ಯವಹಾರಗಳು ಆದಾಗ ಹತ್ತು ಲಕ್ಷಕ್ಕಿಂತ ಹೆಚ್ಚಿನ ಲೆವೆಲ್ ತಲುಪಿದರೆ, ಟ್ಯಾಕ್ಸ್ ಇಲಾಖೆ ಇದರ ಮೇಲೆ ಗಮನಹರಿಸುತ್ತದೆ. 3. ** ವ್ಯವಹಾರಗಳ ಪಡಿಗಳು (Thresholds)* *:    - ಬ್ಯಾಂಕ್ ಖಾತೆಯಲ್ಲಿ `10 ಲಕ್ಷ ರೂಪಾಯಿಗಳ` ಮೇಲ್ಪಟ್ಟ ಡೆಪಾಸಿಟ್ ಅಥವಾ ಡಿಜಿಟಲ್ ಪೇಮೆಂಟ್ ಮೂಲಕ ತೆರವಾಗುವ ಹಣ.    - ಕ್ರೆಡಿಟ್ ಕಾರ್ಡ್ ಮೂಲಕ ಹ...

ಸದ್ದಿಲ್ಲದೇ ರದ್ದಾಗುತ್ತಿವೆ ರೇಷನ್ ಕಾರ್ಡ್. ನಿಮ್ಮ ಕಾರ್ಡ್ ಗೂ ಬಿದ್ದಿದಿಯಾ ಕತ್ತರಿ ನೋಡಿಕೊಳ್ಳಿ

Image
ರಾಜ್ಯ ಸರ್ಕಾರ ಆಹಾರ ವಿತರಣೆ ಕಾರ್ಡ್ನಲ್ಲಿ ಬಾರಿ ಗೊಂದಲ ಸೃಷ್ಟಿ ಮಾಡಿದೆ. ಟ್ಯಾಕ್ಸ್ ಕಟ್ಟುತ್ತಿರುವರ ಬಿ ಪಿ ಎಲ್ ಮತ್ತು ಎ ಪಿ ಎಲ್ ಕಾರ್ಡ್ ರದ್ದು ಗೊಳಿಸಿದೆ. ರಾಜ್ಯದಲ್ಲಿ ಟ್ಯಾಕ್ಸ್ ಕಟ್ಟುತ್ತಿರುವವರು. 5 ಎಕರೆ ಜಮೀನು ಹೊಂದಿರುವವರು ಮತ್ತು ಸರ್ಕಾರಿ ನೌಕರರ ಬಿ ಪಿ ಎಲ್ ಮತ್ತು ಎ ಪಿ ಎಲ್ ಕಾರ್ಡನ್ನು ರದ್ದು ಗೊಳಿಸಲು ಮುಂದಾಗಿದೆ. ಮಾಹಿತಿಯ ಪ್ರಕಾರ ಸುಮಾರು 15 ಲಕ್ಷ ಕಾರ್ಡ್ ಗಳು ರದ್ದುಗೊಂಡಿವೆ. ಇದರ ಬಗ್ಗೆ ಇಂದು ಬಾಗಲಕೋಟೆಯಲ್ಲಿ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಇನ್ನು ಅದರ ಬಗ್ಗೆ ಯಾವುದೇ ಕ್ರಮ ಕೈ ಗೊಂಡಿಲ್ಲ ಮಾತು ಕಥೆಗಳು ನಡೆಯುತ್ತಿದೆ ಎಂದು ಹೇಳಿದ್ದಾರೆ. ಮತ್ತೆ ಮಾತನಾಡುತ್ತಾ ಅರ್ಹತೆ ಇರುವವರು ಬಿ ಪಿ ಎಲ್ ಕಾರ್ಡ್ ನಾ ಉಪಯುಕ್ತ ಪಡೆದುಕೊಳ್ಳಲ್ಲಿ ಎನ್ನುವುದು ನಮ್ಮ ಆಸಯ ಎಂದು ಹೇಳಿದ್ದಾರೆ. ಆಹಾರ ಇಲಾಖೆ ಮಾತ್ರ ಸುಮಾರು 15 ಲಕ್ಷ ಕಾರ್ಡ್ಗಳನ್ನು ರದ್ದು ಗೊಳಿಸಿರುವುದು ಕಂಡುಬಂದಿದೆ. ಆಹಾರ ಇಲಾಖೆಯ ಅಧಿಕಾರಗಳು e-kyc ಸಂಪೂರ್ಣ ಮಾಡದಿರುವ ಕಾರ್ಡ್ಗಳನ್ನು ರದ್ದುಗೊಳಿಸಿದ್ದೇವೆ ಎಂದು ಹೇಳಿದ್ದಾರೆ Published by Twelvenewz.com #blog #blogger #fashion #love #instagram #instagood #photography #lifestyle #travel #blogging #blogpost #bloggerstyle #follow #style #like #food #bloggers #fashionblogger #music #art #photooftheday #beauty #bloggerli...

ಬಾ ಗುರು ಮದ್ವೆ ಸುದ್ದಿ ನೋಡೋಣ.

Image
 ಕನ್ನಡದ ಹೆಸರಾಂತ ನಟ ಡಾಲಿ ಧನಂಜಯ್ ಇಂದು ಸಿಂಪಲ್ಲಾಗಿ ನಿಶ್ಚಿತಾರ್ಥ ಮಾಡಿಕೊಂದ್ದಿದ್ದಾರೆ. ತಾವು ಪ್ರೀತಿಸುತ್ತಿದ ಗೆಳತಿ ಧನ್ಯ ಅವರೊಟ್ಟಿಗೆ ಮುಂದಿನ ಸಂಸಾರ ಜೀವನ ನಡೆಸಲು ಸಿದ್ದವಾಗಿದ್ದಾರೆ. ಯಾರು ಧನ್ಯ? Dr. ಧನ್ಯ ಡಾಲಿ ಧನಂಜಯ ಅವರ ಪ್ರೀತಿಸುತಿರುವ ಬಹುಕಾಲದ ಗೆಳತಿ. ಚಿತ್ರದುರ್ಗದಲ್ಲಿ ಪ್ರಸುತೀ ತಜ್ಞರು ಆಗಿದ್ದರೆ dr.ಧನ್ಯ ಅವರು ಮದುವೆ ಯಾವಾಗ? ಮೂಲಗಳ ಪ್ರಕಾರ ಫೆಬ್ರವರಿ 16 2025 ರಂದು ಮದುವೆ ಆಗಲಿದ್ದಾರೆ ಎಂದು ವರದಿಗಳು ಹೇಳುತ್ತೀವೆ. ಡಾಲಿ ಧನಂಜಯ್ 2018 ರಲ್ಲಿ ನಿರ್ದೇಶಕ ಸೂರಿ ಅವರ ಟಗರು ಸಿನಿಮಾದಲ್ಲಿ ಕಳ ನಾಯಕ ಪಾತ್ರದಲ್ಲಿ ಖ್ಯಾತಿ ಗಳಿಸಿ ಪುಷ್ಪ 2 ಮೂಲಕ ತೆರೆ ಮೇಲೆ ಅಬ್ಬರಿಸಲು ಬರುತ್ತೀದ್ದಾರೆ Published by Twelvenewz.com #blog #blogger #fashion #love #instagram #instagood #photography #lifestyle #travel #blogging #blogpost #bloggerstyle #follow #style #like #food #bloggers #fashionblogger #music #art #photooftheday #beauty #bloggerlife #life #influencer #k #instadaily #instablog #foodblogger #vlog #makeup #ootd #marketing #picoftheday #writer #explore #news #foodie #motivation #youtube #travelblogger #business #explorepage #photo #lifestyleblogger #nature #model #fitness #mod...

ಕರಿಯ ಐ ಲವ್ ಯು ಸಿ. ಪಿ ಯೋಗೇಶ್ವರ್ ಗೆ ವರವೋ. ಶಾಪವೋ. 2 ನಿಮಿಷ ಸಮಯ ಇದ್ದರೆ ಓದಿ

Image
  ನವೆಂಬರ್ 13 ರಂದು ನಡೆದ ಚನ್ನಪಟ್ಟಣ ಮರು ಚುನಾವಣೆಯಲ್ಲಿ ನಿಖಿಲ್ ಕುಮಾರಸ್ವಾಮಿ ಹಾಗೂ ಸಿ. ಪಿ ಯೋಗೇಶ್ವರ್ ನಡುವೆ ನಡೆದ ಚುನಾವಣಾ ರಣಾoಗಣದಲ್ಲಿ ಜಮೀರ್ ಅಹ್ಮದ್ ಖಾನ್ ಆಡಿದ ಮಾತೆ ಸಿ ಪಿ ಯೋಗೇಶ್ವರ್ ಗೆ ಮುಳುವಾಗಲಿದೆ ಎನ್ನುವ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಇದ್ದಕ್ಕೆ ಪೂರಕವೆಂಬಂತೆ ನೆನ್ನೆ ಸುದ್ದಿಗೋಷ್ಠಿ ಅಲ್ಲಿ ಮಾತನಾಡಿದ ಸಿ. ಪಿ ಯೋಗೇಶ್ವರ್ ಜಮೀರ್ ಅಹ್ಮದ್ ಖಾನ್ ಹೇಳಿಕೆಗೆ ಬೇಸರ ವ್ಯಕ್ತ ಪಡಿಸಿದ್ದಾರೆ. ಮಾತನಾಡುತ್ತಾ ಸಿ. ಪಿ ಯೋಗೇಶ್ವರ್ ಮುಸ್ಲಿಂ ಮತಗಳನ್ನು ಎಳೆಯುವ ಸಲುವಾಗಿ ಕೇಂದ್ರ ಖೈಗಾರಿಕಾ ಸಚಿವ ಎಚ್. ಡಿ ಕುಮಾರಸ್ವಾಮಿ ಅವರಿಗೆ ಕರಿಯ ಎನ್ನುವ ಮೂಲಕ ಇನ್ನೊಂದು ಸಮುದಾಯದ ಮತಗಳಿಗೆ ಪೆಟ್ಟು ಬಿದ್ದಿದೆ ಎಂದು ಸಿ. ಪಿ ಯೋಗೇಶ್ವರ್ ಹೇಳಿಕೆ ನೀಡಿದ್ದಾರೆ, ಈ ಹೇಳಿಕೆಯಲ್ಲಿ ತಾವು ಸೋಲುವ ಮುನ್ಸೂಚನೆ ನೀಡಿದಂತ್ತಾಗಿದೆ, ಇತ್ತಾ ಎಚ್. ಡಿ ಕುಮಾರಸ್ವಾಮಿ ಮಾತನಾಡಿ ನಾವು ಕುಳ್ಳ ಕರಿಯ ಎಂದು ಕರೆಯುವ ಸಂಸ್ಕೃತಿಯಲ್ಲಿ ಬೆಳೆದಿಲ್ಲ ಇದೇನಾ ಗೌರವಯುತ ಸರ್ಕಾರ ನಡೆಸುವ ರೀತಿ ಎಂದು ಹರಿಹಾಯಿದಿದ್ದಾರೆ. ದೇವೇಗೌಡರು ಅವರ ಸೊಕ್ಕು ಮುರುಯುತ್ತೇನೆ ಗರ್ವ ಇಳಿಸುತ್ತೇನೆ ಎಂದು ಹೇಳಿದ್ದಾರೆ ಅದಕ್ಕೆ ಈ ಮಟ್ಟದ ಕೀಳು ರಾಜಕಾರಣ ಮಾಡಬಾರದು ಎಂದು ಹೇಳಿದ್ದಾರೆ. ನಾವು ರಾಜಕೀಯ ಸ್ನೇಹಿತರೆ ವಿನಃ ಆಪ್ತರಲ್ಲ ಎಂದು ಸಹ ಗುಡುಗ್ಗಿದ್ದಾರೆ, ಇನ್ನು ಈ ಬಗ್ಗೆ ಕ್ಷಮೆ ಕೇಳುವಿರಾ ಎಂದು ಜಮೀರ್ ಅಹ್ಮದ್ ಖಾನ್ ಗೆ ಕೇಳಿದರೆ ನಾವು ಮೊದಲ...

ಅಭಿಮಾನಿಗಳ ಮನಸ್ಸು ಗೆದ್ದ ಭೈರತಿ ರಣಗಲ್

Image
  ಶಿವರಾಜ್ ಕುಮಾರ್ ಅಭಿನಯದ ಭೈರತಿ ರಣಗಲ್ ಸಿನಿಮಾ ಇಂದು ರಾಜ್ಯದಲ್ಲಿ ಬಿಡುಗಡೆ ಆಗಿದ್ದು ಅಭಿಮಾನಿಗಳ ಕೋರಿಕೆಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಮಫ್ತಿ ಚಿತ್ರದ ಪೂರ್ವ ಭಾಗದ ಕಥೆ ಆಗಿದ್ದು ಶಿವರಾಜ್ ಕುಮಾರ್ ಹೇಗೆ ಮೈನಿಂಗ್ ಫೀಲ್ಡ್ ಗೆ ಬರುತ್ತಾರೆ ಎಂದು ತೋರಿಸಿದ್ದಾರೆ. ಸಿನಿಮಾ ನೋಡುಗರಿಗೆ ಸ್ವಲ್ಪವು ಬೇಸರ ವೇನಿಸದ ಸೂಪರ್ ಹಿಟ್ ಮೂವಿ ಇದಾಗಿದೆ. ಭೈರತಿ ರಣಗಲ್ ಚಿತ್ರ ಶಿವಣ್ಣನಿಗೆ ದೊಡ್ಡ ಮಟ್ಟದ ಖ್ಯಾತಿಯನ್ನೇ ತಂದು ಕೊಟ್ಟಿದೆ. 

ನಾಳೆ ರಿಲೀಸ್ ಗೆ ರೆಡಿ ಆಗಿದೆ ಭೈರತಿ ರಣಗಲ್. ಬೇಗ ಗುಣಮುಖರಾಗಿ ಎಂದ ಅಭಿಮಾನಿಗಳು

Image
  ಭೈರತಿ ರಣಗಲ್ ಸಾರಾಂಶ ಚಿತ್ರದಲ್ಲಿ ಡಾ. ಶಿವ ರಾಜ್‌ಕುಮಾರ್ ಮತ್ತು ರುಕ್ಮಿಣಿ ವಸಂತ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ, ಜೊತೆಗೆ ಛಾಯಾ ಸಿಂಗ್, ವಸಿಶ ಸಿಂಹ, ರಾಹುಲ್ ಬೋಸ್, ಶಬೀರ್ ಕಲ್ಲರಕ್ಕಲ್, ಅವಿನಾಶ್, ದೇವರಾಜ್ ಮತ್ತು ಅನೇಕರು ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರವಿ ಬಸ್ರೂರು ಸಂಗೀತ ಸಂಯೋಜಿಸಿದ್ದು, ನವೀನ್‌ಕುಮಾರ್‌ ಛಾಯಾಗ್ರಹಣ ಮಾಡಿದ್ದು, ಆಕಾಶ್‌ ಹಿರೇಮಠ ಸಂಕಲನವಿದೆ. ಗೀತಾ ಪ್ರೊಡಕ್ಷನ್ ನಲ್ಲಿ ಮೂಡಿಬಂದಿರುವ ಈ ಚಿತ್ರ ನವೆಂಬರ್ 15 ರಂದು ಬಿಡುಗಡೆಗೆ ಸಜ್ಜಗಿದೆ. ಮೊದಲೇ ಹೇಳಿರುವಂತೆ ಮಫ್ತಿ ಚಿತ್ರದ ಹಿಂದಿನ ಭಾಗದ ಇನ್ನೆಲೆಯನ್ನು ಹೊತ್ತುತರುತ್ತಿದೆ. ಶಿವರಾಜಕುಮಾರ್ ಅಭಿಮಾನಿಗಳು ನಾಳೆ ಚಿತ್ರ ನೋಡಲು ಕಾತುರದಿಂದ ಕಾಯುತ್ತಿದ್ದಾರೆ, ಕಾಡುತ್ತಿದೆ ಆರೋಗ್ಯ ಸಮಸ್ಯೆ ಶಿವರಾಜ್ ಕುಮಾರ್ ಆರೋಗ್ಯದಲ್ಲಿ ಸ್ವಲ್ಪ ಮಟ್ಟದ ಏರುಪೇರು ಇದ್ದು ಟಿವಿ ಸಂದರ್ಶನದಲ್ಲಿ ಸ್ವತಃ ತಾವೇ ಬಹಿರಂಗ ಪಡಿಸಿದ್ದಾರೆ. ಈಗಾಗಲೇ ಚಿಕಿತ್ಸೆ ಪಡಿಯುತ್ತಿದ್ದು ಮುಂಬರುವ ದಿನಗಳಲ್ಲಿ ಅಮೇರಿಕಾ ದಲ್ಲಿ ಸರ್ಜರಿ ಗೆ ಹೋಗುವುದಾಗಿ ತಿಳಿಸಿದ್ದಾರೆ. ಕನ್ನಡ ಚಿತ್ರರಂಗದ ಹಿರಿಯ ನಟ ಬೇಗ ಗುಣಮುಖರಾಗಿ ಬರಲಿ ಎಂದು ಕೇಳಿಕೊಳ್ಳೋಣ, Published by Twelvenewz.com Prashanth h v

ಶುಂಠಿ ಬೆಳೆ ಬೆಳೆಯುವ ವಿಧಾನ ಮತ್ತು ಅನುಸರಿಸಬೇಕಾದ ಕ್ರಮಗಳು

Image
 ಶುಂಠಿ ಬಹಳ ಮುಖ್ಯವಾದ ವಾಣಿಜ್ಯ ಧೀರ್ಘಕಾಲಿಕ ಬೆಳೆಯಾಗಿದ್ದರೂ ಮಸಾಲೆ ಮತ್ತು ಔಷಧಿಯಾಗಿಯೂ ಅದಕ್ಕಿರುವ ಪ್ರಾಮುಖ್ಯತೆಯಿಂದಾಗಿ ಇದನ್ನು ವಾರ್ಷಿಕ ಬೆಳೆಯಾಗಿ ಬೆಳೆಯಲಾಗುತ್ತದೆ. ಅಸ್ಸಾಂ ಭಾರತದಲ್ಲಿ ಅತಿ ಹೆಚ್ಚು ಶುಂಠಿ ಉತ್ಪಾದಿಸುತ್ತದೆ. ಇದು ಮಳೆಯಾಶ್ರಿತ ಮತ್ತು ನೀರಾವರಿ ಬೆಳೆಯಾಗಿದೆ. ಸೂಕ್ತ ಹವಾಮಾನ: ಶುಂಠಿಯನ್ನು ಬೆಚ್ಚಗಿನ ಮತ್ತು ಆರ್ದ ವಾತಾವರಣದಲ್ಲಿ ಉತ್ತಮವಾಗಿ ಬೆಳೆಯಬಹುದು. ಇದನ್ನು ಸಮುದ್ರ ಮಟ್ಟದಿಂದ 1500 ಮೀಟ‌ರ್ ಎತ್ತರದಲ್ಲಿ ಬೆಳೆಯಬಹುದಾಗಿದೆ. ಇದರ ಬೆಳೆ ಯಶಸ್ವಿಯಾಗಿ ಬರಲು, ಬೇರುಕಾಂಡಗಳು ಚಿಗುರುತ್ತಿರುವಾಗ ಬಿತ್ತನೆ ಮಾಡಬೇಕು ಆ ಸಮಯದಲ್ಲಿ ಮಧ್ಯಮ ಮಳೆಯಾದರೆ ಒಳ್ಳೆಯದು. ಶುಂಠಿಯ ಉತ್ತಮ ಬೆಳವಣಿಗೆ ಮತ್ತು ಇಳುವರಿಗಾಗಿ ಗರಿಷ್ಠ ತಾಪಮಾನ 22°C ನಿಂದ 35°C ಇರಬೇಕು. ಸೂಕ್ತವಾದ ಮಣ್ಣು: ಮರಳು ಮಿಶ್ರಿತ ಜೇಡಿ ಮಣ್ಣು, ಜೇಡಿ ಮಣ್ಣು, ಕೆಂಪು ಜೇಡಿ ಅಥವಾ ಜಂಬು ಮಣ್ಣು, ಎರೆಯಂತಹ ಮಣ್ಣು ಸೂಕ್ತ ಆದರೆ ಹೆಚ್ಚು ನೀರಿನ ಅಂಶವನ್ನು ಹಿಡಿದಿಡುವಂತಹ ಸಾಮರ್ಥ್ಯವಿರುವ ಶುಷ್ಕ ಜೇಡಿಮಣ್ಣಿನಲ್ಲಿ ಶುಂಠಿ ಬೆಳೆಗೆ ಸೂಕ್ತವಾಗುವುದಿಲ್ಲ. ಹೂಮಸ್ ಸಮೃದ್ಧವಾಗಿರುವ ಹದಗೊಳಿಸಿದ ಜೇಡಿಮಣ್ಣು ಬೆಳವಣಿಗೆಗೆ ಒಳ್ಳೆಯದು. ಹೊಲದಲ್ಲಿ ನೀರು ನಿಲ್ಲುವುದನ್ನು ತಪ್ಪಿಸಿ, ಶುಂಠಿ ನೀರು ನಿಂತಿರುವ ಸ್ಥಿತಿಯಲ್ಲಿ ಬದುಕಲು ಸಾಧ್ಯವಿಲ್ಲ. ಪ್ರತಿ ವರ್ಷವೂ ಅದೇ ಮಣ್ಣಿನಲ್ಲಿ ಶುಂಠಿ ಬೆಳೆಯಲು ಸಲಹೆ ನೀಡಲಾಗುವುದಿಲ್ಲ. ಕೃಷಿಗಾಗಿ ಮಣ್ಣಿನ ಗ...

ಶುಂಠಿ ಬೆಲೆಯಲ್ಲಿ ಬಾರಿ ಕುಷಿತ ರೈತರಲ್ಲಿ ಆತಂಕ

 ಶುಂಠಿ ಇಳುವರಿಯಲ್ಲೂ ಕುಷಿತ ಕಳೆದ ವರ್ಷ ರೈತರು ಎಕರೆವಾರು ಇಳುವರಿ 400 ರಿಂದ 500 ಮೂಟೆ ಬೆಳೆಯುತ್ತಿದ ಕೃಷಿಕರು ಈ ವರ್ಷ ಎಕರೆವಾರು 250 ರಿಂದ 300 ಮೂಟೆ ಬೆಳೆಯಲು ಕಷ್ಟಪಡುತ್ತಿದ್ದಾರೆ.  ದರದಲ್ಲಿಯೂ ಕುಷಿತ ರೈತರು ದೀಪಾವಳಿ ನಂತರ ದರ ಹೆಚ್ಚುತ್ತದೆ ಎಂದು ಭಾವಿಸಿದ್ದರು ಆದರೆ ರೈತರ ಆಸೆಗೆ ಮಾರುಕಟ್ಟೆ ದರ ಬಾರಿ ಕುಷಿತ ಕಾಣುತ್ತಿದ್ದು ಪ್ರತಿ ಕೆಜಿಯ ಬೆಲೆ 45 ರೂ ದೆಹಲಿ ಮಾರುಕಟ್ಟೆಯಲ್ಲಿ ಕಾಣುತ್ತಿದ್ದು. ಲೋಕಲ್ ಮಾರುಕಟ್ಟೆಯಲ್ಲಿ 25 ರಿಂದ 27 ರೂ ವರಗೆ ಬಿಕರಿ ಆಗುತ್ತಿದೆ. ಮುಂದಿನ ದಿನಗಳಲ್ಲಿ ಶುಂಠಿಯ ಬೆಲೆ ಇನ್ನು ಕುಷಿತ ಕಾಣುತ್ತದೆ ಎಂದು ಮಾರುಕಟ್ಟೆ ತಜ್ಞರು ಹೇಳುತ್ತೀದ್ದಾರೆ. ದರ ಕುಷಿಯಲು ಕಾರಣ ಕಳೆದ ವರ್ಷ 5000 ದಿಂದ 8000 ದ ವರೆಗೆ ಇದ್ದ ದರ ಈ ವರ್ಷ ಏಕಾಏಕಿ 1500 ರೂ ಗೆ ಬಂದಿಳಿದಿದೆ ಇದ್ದಕ್ಕೆ ಕಾರಣ ಏನು ಎಂಬುದರ ಬಗ್ಗೆ ಚರ್ಚಿಸಿದಾಗ ಕರ್ನಾಟಕದ ಬೆಳೆಗೆ ಅಷ್ಟು ಬೇಡಿಕೆ ಇಲ್ಲದಿರುವುದು ಮತ್ತು ಅಗತ್ಯಕ್ಕಿಂತ ಹೆಚ್ಚು ಪೂರೈಕೆ ಆಗುತ್ತಿರುವುದು ಕಂಡು ಬರುತ್ತಿದೆ. ಕರ್ನಾಟಕದಲ್ಲಿ ಸುಮಾರು 36000 ಹೆಕ್ಟಾರ್ ಪ್ರದೇಶದಲ್ಲಿ ಶುಂಠಿ ನಾಟಿ ಮಾಡಿರುವುದು ಕಂಡುಬಂದಿದೆ. ಶುಂಠಿಗೆ ಹೊಸ ರೋಗ ಈ ವರ್ಷ ಶುಂಠಿ ಬೆಳೆಯಲ್ಲಿ ಎಂದು ಕಾಣದ ರೋಗವು ರೈತರಲ್ಲಿ ಭಯ ತರಿಸಿದೆ ಸುಮಾರು ಆರು ತಿಂಗಳ ನಂತರ ಕಾಣಿಸಿಕೊಳ್ಳುವ ಈ ರೋಗ ಬೆಳೆಯನ್ನೇ ಆಹುತಿ ತೆಗೆದುಕೊಳ್ಳುತ್ತಿದೆ ಆರೋಗ್ಯಯುತ ಗಿಡಕ್ಕೆ ಇದ್ದಕ್ಕಿದಂತ್ತೆ ಇತ್ತಾ...

ರೈತರಿಗೆ ಶುಂಠಿ ತಂದ ಸಂಕಷ್ಟ

 ನಮಸ್ಕಾರ ಸ್ನೇಹಿತರೆ, 2023 ರ ಸಾಲಿನ ಜೂನ್ ವೇಳೆಗೆ 8800/- ರೂ ಇದ್ದ ಶುಂಠಿ ದರ 2024 ಸಾಲಿನ ಜೂನ್ ವೇಳೆಗೆ 3300/- ರೂ ಗೆ ಬಂದಿಳಿದಿದ್ದು. ನಂತರ ಕ್ರಮೇಣ ಇಳಿಮುಖವಾಗಿ 1200/- ರೂ ಗೆ ಆಗಸ್ಟ್ ವೇಳೆಗೆ ಬಂದಿತ್ತು ನಂತರ ಸ್ವಲ್ಪ ಚೇತರಿಸಿಕೊಂಡ ಮಾರುಕಟ್ಟೆ ಇಂದಿನ ದಿನ 1600-1700 ರೂ ಪ್ರಸ್ತುತ ದರ ನಡಿಯುತಿದೆ. ಮೈಸೂರು. ಹುಣಸೂರು. ಪಿರಿಯಾಪಟ್ಟಣ. ಎಚ್ ಡಿ ಕೋಟೆ ಭಾಗದಲ್ಲಿ ಶುಂಠಿದುಬ್ಬರವಾಗಿದ್ದು. ಶುಂಠಿ ಕೊಳ್ಳಲು ವ್ಯಾಪಾರಿಗಳು ಮನಸು ತೋರುತಿಲ್ಲ. ಸರಿ ಸುಮಾರು ಒಂದು ಎಕರೆ ಗೆ 5 ರಿಂದ 6 ಲಕ್ಷದವರೆಗೆ ಶುಂಠಿಯ ಖರ್ಚು ಬಂದಿದ್ದು. ಅದರ ಅರ್ಧದಷ್ಟು ಹಣವು ರೈತರ ಕೈ ಸೇರುತಿಲ್ಲ. ಮುಂದಿನಗಳಲ್ಲಿ ಶಿವಮೊಗ್ಗ. ಶಿಕಾರಿಪುರ.ಹಾಸನ ಮುಂತಾದ ಕಡೆ ಶುಂಠಿ ಕಟಾವು ಮಾಡಲು ಪ್ರಾರಂಭಿಸಿದರೆ ಶುಂಠಿ ಬೆಲೆ ಇಳಿಮುಖವಾಗುತ್ತದೆ ಎನ್ನುವ ಬೀತಿ ರೈತರಲ್ಲಿ ಮನೆಮಾಡಿದೆ. ದರದ ಇಳಿಮುಖಕ್ಕೆ ಪೂರೈಕೆಗಿಂತ ಅಧಿಕವಾಗಿ ಶುಂಠಿ ಬೆಳೆ ಬೆಳೆದಿರುವುದು ಕಾರಣ ಎನ್ನುತ್ತಿದ್ದಾರೆ ರೈತರು. ಇದರ ನಡುವೆ ದಲ್ಲಾಳಿಗಳ ಆವಳಿ ಯಿಂದ ರೈತರಿಗೆ ಇನ್ನಷ್ಟು ನಷ್ಟ ಎದುರಾಗುತ್ತಿದೆ. ಮಾಹಿತಿಯ ಪ್ರಕಾರ ಡಿಸೆಂಬರ್ ಕೊನೆಯ ವಾರ ಹೊರದೇಶದ ರಫ್ತು ನಿಲ್ಲುತ್ತದೆ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ. ಮತ್ತ್ತೊಂಡೆದೆ ಶುಂಠಿಯ ದರ ಕುಸಿಯಲು ರೈತರು ಶುಂಠಿಯನ್ನು ತಾ ಮುಂದು ನಾ ಮುಂದು ಎಂದು ಕೊಡುತ್ತಿರುವುದು ಕಾರಣ ಎಂದು ಹೇಳಲಾಗುತ್ತಿದೆ. ಶುಂಠಿ ಕೃಷಿ ಯಲ್ಲಿ ಕರ್ನ...